ಬಿದ್ದು ಸಿಕ್ಕಿದ ಪರ್ಸ್ ಹಸ್ತಾಂತರ

0

ದೊಡ್ಡತೋಟ ಮರ್ಕಂಜ ರಸ್ತೆಯ ಕೊರತ್ತೋಡಿ ಎಂಬಲ್ಲಿ‌ ವಿದ್ಯಾರ್ಥಿ ಶಿವಕುಮಾರ್ ಎಂಬವರ ಪಸ್೯ ಅರಂತೋಡು ಶಾಲೆಯ ವಿದ್ಯಾರ್ಥಿ ಬ್ರಿಜೇಶ್ ಕೊರತ್ತೋಡಿ ಮತ್ತು ಎಲಿಮಲೆ‌ ಪ್ರೌಢಶಾಲೆಯ ವಿದ್ಯಾರ್ಥಿ ಸುಶಾಂತ್ ಬೊಳ್ಳಾಜೆ ಯವರಿಗೆ ಬಿದ್ದು ಸಿಕ್ಕಿತ್ತು. ಅವರು ಅದನ್ನು ಪ್ರಾಮಾಣಿಕವಾಗಿ ‌ಸುದ್ದಿಗೆ ತಲುಪಿಸಿದ್ದರು. ಇಂದು ಶಿವಕುಮಾರ್ ರವರು ಸುದ್ದಿಗೆ ಬಂದು ತಮ್ಮ‌ ಪಸ್೯ ನ್ನು ಕಚೇರಿ‌ ವ್ಯವಸ್ಥಾಪಕರಾದ ಯಶ್ವಿತ್ ಕಾಳಮ್ಮನೆಯವರಿಂದ‌ ಪಡೆದುಕೊ‌ಂಡರು.