ಕರ್ನಾಟಕ ಹೈಕೋರ್ಟ್ ಪ್ಲೀಡರ್ ವಹಿದ ಆರಿಸ್ ರವರಿಗೆ ಸಜ್ಜನ ಪ್ರತಿಷ್ಠಾನದ ವತಿಯಿಂದ ಗೌರವಾರ್ಪಣೆ

0

ಇತ್ತೀಚೆಗೆ ಕರ್ನಾಟಕ ಸರಕಾರದ ಹೈ ಕೋರ್ಟ್ ಪ್ಲೀಡರ್ ಆಗಿ ಆಯ್ಕೆಯಾದ ವಹಿದ ಆರಿಸ್ ಪೇರಡ್ಕ ರವರನ್ನು ಸಜ್ಜನ ಪ್ರತಿಷ್ಟಾನ ಬೀಜದಕಟ್ಟೆ(ರಿ)ಅಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ ಯವರು ರವರು ಆ.31 ರಂದು ಹೈ ಕೋರ್ಟ್ ಗೆ ಭೇಟಿ ನೀಡಿ ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಆರಿಸ್ ಪೇರಡ್ಕ, ಪ್ಲೀಡರ್ ಲಕ್ಷ್ಮಣ್, ಪ್ಲೀಡರ್ ಅನಿತಾ,ಅಯ್ಯುಬ್ ಗೂನಡ್ಕ ಮೊದಲದವರು ಉಪಸ್ಥಿತರಿದ್ದರು.