ಮೊಗರ್ಪಣೆಯಿಂದ ಕಳವಾಗಿದ್ದ ದ್ವಿಚಕ್ರ ವಾಹನ ಪತ್ತೆ

0

ಇಂದು ಸಂಜೆ ಮೊಗರ್ಪಣೆ ಮಸೀದಿ ಮುಂಭಾಗದಿಂದ ಕಳವಾಗಿದ್ದ ದ್ವಿಚಕ್ರವಾಹನ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಕನಕಪುರ ನಿವಾಸಿ ಸಿದ್ದರಾಜ ಎಂಬಾತ ಈ ವಾಹನವನ್ನು ಬೆಳ್ಳಾರೆ ಭಾಗಕ್ಕೆ ಕೊಂಡೊಯ್ಯುತ್ತಿದ್ದ ಸಂಧರ್ಭ ಪೈಚಾರಿನ ಕೆಲವು ಮಂದಿ ಆತನನ್ನು ಹಿಂಬತ್ತಿ ಸೋಣ೦ಗೇರಿ ಸಮೀಪ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸುಳ್ಯ ಪೊಲೀಸರು ಆತನನ್ನು ಠಾಣೆಗೆ ಕರೆದೋಯ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.