ನಿತ್ಯಾನಂದ ಅಡ್ಕಾರ್ (ಬೈತ್ತಡ್ಕ) ರವರಿಗೆ ಶ್ರದ್ಧಾಂಜಲಿ ಸಭೆ

0


ಜಾಲ್ಸೂರು ಗ್ರಾಮದ ಅಡ್ಕಾರ್ (ಬೈತ್ತಡ್ಕ) ಕುಟುಂಬದ ನಿತ್ಯಾನಂದರವರು ಏ.೨೭ ರಂದು ನಿಧನರಾಗಿದ್ದು, ಇವರ ಶ್ರದ್ಧಾಂಜಲಿ ಸಭೆ ಮೇ.೧೩ ರಂದು ಸ್ವಗೃಹದಲ್ಲಿ ನಡೆಯಿತು.


ಕಮಲಾಕ್ಷ ನಂಗಾರುರವರು ಮೃತರಿಗೆ ನುಡಿನಮನ ಸಲ್ಲಿಸಿದರು.
ಮೃತರ ಪತ್ನಿ ಪುಷ್ಪಲತಾ, ಮಕ್ಕಳಾದ ಅನ್ವೇಶ್, ತನುಶ್ ಹಾಗೂ ಕುಟುಂಬಸ್ಥರು , ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.