ಸಂಪಾಜೆ : ಶ್ರೀ ಶಿರಾಡಿ ದೈವದ ನೆಮೋತ್ಸವಕ್ಕೆ ಗೊನೆ ಮುಹೂರ್ತ

0

ಕೊಡಗು ಸಂಪಾಜೆ ಶ್ರೀ ಶಿರಾಡಿ ದೈವದ ನೆಮೋತ್ಸವ ಸಂಪಾಜೆ ಬೈಲಿನಲ್ಲಿ ಮೇ 22 ಮತ್ತು 23 ರಂದು ವಿಜೃಂಭಣೆಯಿಂದ ನಡೆಯಲಿದ್ದು , ಮೇ16 ರಂದು ಬೆಳಿಗ್ಗೆ 9.30 ಕ್ಕೆ ಗೊನೆ ಕಡಿಯುವ ಮುಹೂರ್ತ ನಡೆಯಿತು.

ಈ ಸಂದರ್ಭದಲ್ಲಿ ಮೊಕ್ತೇಸರರು, ಆಡಳಿತ ಮಂಡಳಿ ಅಧ್ಯಕ್ಷರು ರಾಮಕೃಷ್ಣ ಕುಕ್ಕoದೂರು, ಕಾರ್ಯದರ್ಶಿ ರೋಹಿತ್ ಕುಕ್ಕೇಟಿ, ಖಜಾಂಜಿ ಶ್ರೀ ಪಾದ ಹೊಸಮನೆ, ಸಂಘಟನಾ ಕಾರ್ಯದರ್ಶಿ ರಚನ್ ಕಟೀಲ್, ದೈವದ ಪೂಜಾರಿ ಪ್ರಕಾಶ್ ಕಟ್ಟಕೋಡಿ ,ಸದಸ್ಯರು , ಗ್ರಾಮಸ್ಥರು ಪಾಲ್ಗೊಂಡರು.