ಸುಬ್ರಹ್ಮಣ್ಯದಲ್ಲಿ ಅಯೋಧ್ಯಾ ಇಲೆಕ್ಟ್ರಿಕಲ್ಸ್ ಶುಭಾರಂಭ

0

ಕುಕ್ಕೆ ಸುಬ್ರಹ್ಮಣ್ಯದ ಕೆ.ಎಸ್.ಎಸ್.ಕಾಲೇಜಿನ ಹತ್ತಿರ ಕೃಷ್ಣ ಪ್ಯಾಲೇಸ್ ಬಿಲ್ಡಿಂಗ್ ನಲ್ಲಿ ದಿಲೀಪ್ ಉಪ್ಪಳಿಕೆ ಮಾಲೀಕತ್ವದ ಅಯೋಧ್ಯಾ ಇಲೆಕ್ಟ್ರಿಕಲ್ಸ್ ಜೂ.6 ರಂದು ಉದ್ಘಾಟನೆಗೊಂಡಿತು.

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಸುಜಾತ ಕಲ್ಲಾಜೆ ದೀಪ ಬೆಳಗಿಸಿ ಉದ್ಘಾಟನೆಗೊಳಿಸಿದರು, ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ವೆಂಕಟೇಶ್ ಎಚ್ ಎಲ್, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸದಸ್ಯರಾದ ಗಿರೀಶ್ ಆಚಾರ್ಯ ಪೈಲಾಜೆ, ಮೋಹನ್ ಕೋಟಿಗೌಡನಮನೆ, ಮಾಜಿ ಜಿಲ್ಲಾ ನ್ಯಾಯಾಧೀಶರಾದ ಚಂದ್ರಶೇಖರ ಉಪ್ಪಳಿಕೆ, ಯೇನೆಕಲ್ಲು ಸೊಸೈಟಿಯ ಅಧ್ಯಕ್ಷರಾದ ಭವಾನಿ ಶಂಕರ ಪೂಂಬಾಡಿ, ಮಾಜಿ ಸೈನಿಕರಾದ ಗೋಪಾಲ ಗೌಡ ಮಾಣಿಬೈಲು, ಈಶ್ವರ ಗೌಡ ಅರಂಪಾಡಿ, ಧರ್ಮಪಾಲ ಗೌಡ ಉಪ್ಪಳಿಕೆ, ಪದ್ಮಾವತಿ ಉಪ್ಪಳಿಕೆ, ದೀಕ್ಷಿತ್ ಉಪ್ಪಳಿಕೆ, ಮನೀಶ್, ಹಿತೇಶ್, ರಮೇಶ್,ಹರ್ಷಿತ್, ಲಕ್ಷ್ಮೀಶ, ಧನ್ಯಶ್ರೀ ಮತ್ತಿತರರು ಉಪಸ್ಥಿತರಿದ್ದರು.