ಸುಳ್ಯದ ಜೂನಿಯರ್ ಕಾಲೇಜು ರಸ್ತೆಯ ಪದ್ಮಶ್ರೀ ಕಾಂಪ್ಲೆಕ್ಸ್ ನಲ್ಲಿ ಹೋಟೆಲ್ ಕುಟೀರ ಶುಭಾರಂಭ

0

ಸುಳ್ಯದ ಜೂನಿಯರ್ ಕಾಲೇಜು ರಸ್ತೆಯ ಪದ್ಮಶ್ರೀ ಕಾಂಪ್ಲೆಕ್ಸ್ ನಲ್ಲಿ ಕಿರಣ್ ಬೆಳ್ಳಿಪ್ಪಾಡಿಯವರ ಮಾಲಕತ್ವದ ಹೋಟೆಲ್ ಕುಟೀರ ಜು.13 ರಂದು ಶುಭಾರಂಭಗೊಂಡಿತು.
ಬೆಳಿಗ್ಗೆ ಅರ್ಚಕ ಪದ್ಮನಾಭ ಭಟ್ ರವರು ಪೂಜಾ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಲಲಿತ ಬೆಳ್ಳಿಪ್ಪಾಡಿ,ಶರತ್ ಕಟ್ಟತ್ತಾರು, ರಾಮಚಂದ್ರ ಕಟ್ಟತ್ತಾರು,ತಿಮ್ಮಪ್ಪ ಕಟ್ಟತ್ತಾರು,ಲಕ್ಷ್ಮಣ ಕಟ್ಟತ್ತಾರು,ವಿಶ್ವನಾಥ ಕಟ್ಟತ್ತಾರು ಮತ್ತು ಮನೆಯವರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಇಲ್ಲಿ ಚಹಾ,ಕಾಫಿ,ನೀರುದೋಸೆ,ಕಾವಲಿರೊಟ್ಟಿ,ಫಿಶ್ ಪ್ರೈ,ಚಿಕನ್ ಪುಳಿಮುಂಚಿ,ಚಿಕನ್ ಸುಕ್ಕ ಹಾಗೂ ಗಂಜಿ ಊಟ ,ಗ್ರಾಮೀಣ ಶೈಲಿಯ ಮನೆ ಊಟ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.