ಆದಿತ್ಯ ಶರ್ಮ ಚಾರ್ಟೆಡ್ ಅಕೌಂಟೆಂಟ್ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆ

0

ಸುಬ್ರಹ್ಮಣ್ಯದ ಆದಿತ್ಯ ಶರ್ಮ ಅವರು ಚಾರ್ಟೆಡ್ ಅಕೌಂಟೆಂಟ್ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವುದಾಗಿ ತಿಳಿದು ಬಂದಿದೆ.

ಉಡುಪಿಯ ತೃಷಾ ವಿದ್ಯಾ ಕಾಲೇಜಿನಲ್ಲಿ ತರಬೇತಿ ಪಡೆದಿರುವ ಇವರು
ಸುಬ್ರಹ್ಮಣ್ಯದ ನಾರಾಯಣ ಭಟ್ ಮತ್ತು ಮುಕಾಂಬಿಕಾ ದಂಪತಿಗಳ ಪುತ್ರ. ಎಸ್‌ಎಸ್‌ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿ.