ಬಿಜೆಪಿ ಎಸ್.ಸಿ ಮೋರ್ಚಾ ಪುತ್ತೂರು ಮಂಡಲದ ಪ್ರಭಾರಿಯಾಗಿ ಸುಧಾಕರ ನಾಗಪಟ್ಟಣ ಆಯ್ಕೆ

0

ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ ಎಸ್ .ಸಿ. ಮೋರ್ಚಾದ ಎಲ್ಲಾ ಮಂಡಲಗಳಿಗೆ ಪ್ರಭಾರಿಗಳನ್ನು ನೇಮಕ ಮಾಡಲಾಗಿದ್ದು
ಪುತ್ತೂರು ಮಂಡಲದ ಪ್ರಭಾರಿಯಾಗಿ ಆಲೆಟ್ಟಿ ಯ ನಾಗಪಟ್ಟಣ ನಿವಾಸಿ ಸುಧಾಕರ ರವರನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ ಜಿಲ್ಲಾಧ್ಯಕ್ಷ ಜಗನ್ನಾಥ್, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಟ್ಯಾನ್ ವಾಮಂಜೂರು ಎಸ್ ಎಸ್ ಸಿ ಮೋರ್ಚಾದ ಪ್ರಭಾರಿ ಸೀತಾರಾಮ್ ಉಪಸ್ಥಿತರಿದ್ದರು.

ಸುಳ್ಯ ಮಂಡಲ ಶಿವಪ್ರಸಾದ್ ಕೊಕ್ಕಡ, ಬೆಳ್ತಂಗಡಿ ಸದಾಶಿವ ನೆಲ್ಲಿಕಾರ್, ಪುತ್ತೂರು ಗ್ರಾಮಂತರ ರಾಘವ ಕಲ್ಮಂಜ, ಮಂಗಳೂರು ದಕ್ಷಿಣ ಗಣೇಶ್ ಪಾಕಜೆ, ಬಂಟ್ವಾಳ ವಿನಯ ಸಾಲಿಯನ್, ಮಂಗಳೂರು ಉತ್ತರ ಶ್ರೀಮತಿಗೀತಾ ಭವಾನಿ ಶಂಕರ್, ಮಂಗಳೂರು ಶಂಕರ ಪರಾಜೆ, ಮುಲ್ಕಿ ಮೂಡಬಿದ್ರೆ ಉಮೇಶ್ ಕೋಟ್ಯಾನ್ ವಾಮಂಜೂರು, ನಾಲ್ಕು ಮಂಡಲಗಳಿಗೆ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ ಸಿ.ಕೆ ಯವರು ಪ್ರಭಾರಿಯಾಗಿರುತ್ತಾರೆ. ನಾಲ್ಕು ಮಂಡಲಗಳಿಗೆ ಉಮೇಶ್ ಕೋಟ್ಯಾನ್ ವಾಮಂಜೂರು ಇವರು ಪ್ರಭಾರಿಯಾಗಿರುತ್ತಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.