ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಶೀತಲ್ ಯು.ಕೆ. ಪ್ರಭಾರ

0

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಶ್ರೀಮತಿ ಶೀತಲ್ ಯು.ಕೆ. ಪ್ರಭಾರ ವಹಿಸಿಕೊಂಡಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ರಮೇಶ್ ಬಿ.ಈ. ರವರು ಜು.31ರಂದು‌ ನಿವೃತ್ತರಾಗಿರುವುದರಿಂದ, ತೆರವಾದ ಸ್ಥಾನಕ್ಕೆ ಸುಳ್ಯ ಕ್ಷೇತ್ರ ಸಮನ್ವಯಾಧಿಕಾರಿಯಾಗಿರುವ ಶೀತಲ್ ರವರು ಪ್ರಭಾರ ವಹಿಸಿಕೊಳ್ಳುವಂತೆ ಡಿಡಿಪಿಐ ಯವರು ಆದೇಶ ಮಾಡಿರುವುದಾಗಿ ತಿಳಿದುಬಂದಿದೆ.