ಏನೆಕಲ್ಲು: ಅಮೃತ ಸರೋವರದಲ್ಲಿ ಧ್ವಜಾರೋಹಣ

0

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಏನೆಕಲ್ಲು ಗ್ರಾಮದ ಅಮೃತ ಸರೋವರದಲ್ಲಿ ಇಂದು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು.

ಉದಯಕುಮಾರ್ ಬಾನಡ್ಕ ಧ್ವಜಾರೋಹಣ ನೆರವೇರಿಸಿದರು.

ಗ್ರಾ.ಪಂ ಸದಸ್ಯ ಶಿವರಾಮ ನೆಕ್ರಾಜೆ, ದಯಾನಂದ ಕುಕ್ಕಪ್ಪನ ಮನೆ, ವಿಶ್ವನಾಥ ಪೂಜಾರಿ, ಮೋಹಿತ್ ಜೇನುಕೋಡಿ, ಗ್ರಾ.ಪಂ ಸಿಬ್ಬಂದಿ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.