ದ.ಕ.‌ ತಮಿಳು ಸೇವಾ ಸಂಘದಿಂದ ಶ್ರಮದಾನ

0

ದಕ್ಷಿಣ ಕನ್ನಡ ತಮಿಳು ಸೇವಾ ಸಂಘ (ರಿ.)ಸುಳ್ಯ ಇವರ ವತಿಯಿಂದ ಸುಳ್ಯದ ಮುಖ್ಯ ರಸ್ತೆಯಲ್ಲಿದ್ದ ಹೊಂಡಗಳನ್ನು ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ನೆರವಿನೊಂದಿಗೆ ಶ್ರಮದಾನದ ಮೂಲಕ ಮುಚ್ಚಿಸುವಂತಹ ಕೆಲಸವನ್ನು ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರಾದ ಪೆರುಮಾಳ್ ಹಾಗು ಅಧ್ಯಕ್ಷರಾದ ಶರತ್ ಪ್ರ.ಕಾರ್ಯದರ್ಶಿ ಕಾರ್ತಿಕ್ ಗಣೇಶ್ ಕೊಡಿಯಲ್ ಬೈಲು ರಾಮಕೃಷ್ಣ ಶಶಿಕುಮಾರ್ ತ್ಯಾಗರಾಜ್ ಕಡಬ ವಿಜಯಕುಮಾರ್ ಕಡಬ ಸಂಜಯ್ ಹಾಗು ಪುಷ್ಪರಾಜ್ ಸಹಕರಿಸಿದರು