ಹರಿಹರ ಪಲ್ಲತ್ತಡ್ಕದಲ್ಲಿ ಬಿ.ಜೆ.ಪಿಯಿಂದ ಸದಸ್ಯತ್ವ ಅಭಿಯಾನ

0

ಹರಿಹರ ಪಲ್ಲತ್ತಡ್ಕದಲ್ಲಿ ಬಿ.ಜೆ.ಪಿಯ ಒ ಬಿ ಸಿ ಮೋರ್ಚಾ ಸುಳ್ಯ ಮಂಡಲದ ವತಿಯಿಂದ ಸದಸ್ಯತ್ವ ಅಭಿಯಾನ ಇಂದು ನಡೆಸಲಾಯಿತು.


ಈ ಸಂದರ್ಭದಲ್ಲಿ ಓಬಿಸಿ ಸು ಳ್ಯ ಮಂಡಲದ ಅಧ್ಯಕ್ಷರಾದ ಗಿರೀಶ್ ಆ ಚಾರ್ಯ ಪೈ ಲಾಜೆ , ಓಬಿಸಿ ಮೋರ್ಚಾದ ಸದಸ್ಯೆ ಶ್ರೀಮತಿ ಬಿಂದು ಗುಂಡಿಹಿತ್ಲು, ಯುವ ಮೋರ್ಚಾ ಸದಸ್ಯ ಯತೀಶ್ ವಾಡ್ಯಾ ಪ್ಪನ ಮನೆ ಹರಿಹರ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಅಂಗಣ, ಹರಿಹರ ಶಕ್ತಿ ಕೇಂದ್ರ ಪ್ರಮುಖ ರವಿ ಗೋಳ್ಯಾ ಡಿ, ಶಕ್ತಿ ಕೇಂದ್ರದ ಮಹಿಳಾ ಪ್ರಮುಖ ಶ್ರೀಮತಿ ಮೂಕಾಂಬಿಕಾ ಪ್ರಮುಖರಾದ ಕೇಶವ ಭಟ್ ಇನ್ನಿತರರು ಉಪಸ್ಥಿತರಿದ್ದರು.