ಕುಂಬರ್ಚೋಡು ಕಾಟೂರ್ ರಸ್ತೆ ದುರಸ್ತಿ, ಸ್ಥಳೀಯರಿಂದ ಶ್ರಮದಾನ

0

 

ಕುಂಬರ್ಚೋಡು ವಿನಿಂದ ಕಾಟೂರ್ ಭಾಗಕ್ಕೆ ಹೋಗುವ ರಸ್ತೆ ತೀರಾ ನಾದುರಸ್ತಿಯಲ್ಲಿದ್ದು ಸ್ಥಳೀಯ ನಾಗರಿಕರು
ಶ್ರಮದಾನದ ಮೂಲಕ ದುರಸ್ತಿ
ಗೊಳಿಸಿ ಸಂಚಾರಕ್ಕೆ ಅನುವು ಮಾಡಿದರು.
ಶ್ರಮದಾನದಲ್ಲಿ ಸ್ಥಳೀಯರಾದ ದಾಮೋದರ ಕಟೀಲ್, ಜನಾರ್ಧನ ಕಾಟೂರ್, ಗೋವಿಂದ ಕಾಟೂರ್, ಕೃಷ್ಣ ಕಾಟೂರ್, ಪ್ರವೀಣ್ ಉಬರಡ್ಕ,ಇಬ್ರಾಹಿಂ ಕಲ್ಲುಮುಟ್ಲು,ಅಬ್ದುಲ್ ಗಫೂರ್,ನವೀನ್ ಭಟ್, ದುಗ್ಗಣ್ಣ,ಕೃಷ್ಣ,ಮೊದಲಾದವರು
ಭಾಗವಹಿಸಿದ್ದರು.