ಸುಬ್ರಹ್ಮಣ್ಯ :  ಕೆ ಎಸ್ ಎಸ್ ಕಾಲೇಜಿನಲ್ಲಿ ಆಮಂತ್ರಣ ಪತ್ರಿಕೆಯ ತಯಾರಿ ಪ್ರಾತ್ಯಕ್ಷಿಕೆ

0

ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಮಣ್ಯ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಯಾಗಿ ಆಮಂತ್ರಣ ಪತ್ರಿಕೆಯ ತಯಾರಿ ಕುರಿತು ಪ್ರತ್ಯಕ್ಷಿಕೆಯನ್ನು ಜೀವನ್ ಅಂತಿಮ ವಾಣಿಜ್ಯ ಪದವಿ ಬಿ ವಿಭಾಗ ಇವರು ಆ.20 ರಂದು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕಾಲೇಜು ವಾಣಿಜ್ಯ ವಿಭಾಗದ ಉಪನ್ಯಾಸಕರಾದ ರಮಾನಾಥ್ ಹಾಗೂ ಡಾ ನೀತು ಸೂರಜ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಂತಿಮ ವಾಣಿಜ್ಯ ಪದವಿ ಎ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು.