ಪಂಜ: ವಿಪತ್ತು ನಿರ್ವಹಣಾ ತಂಡದಿಂದ ಕಿಂಡಿ ಅಣೆಕಟ್ಟು ಸ್ವಚ್ಛತಾ ಕಾರ್ಯಕ್ರಮ

0

 

ಶೌರ್ಯ ವಿಪತ್ತು ನಿರ್ವಹಣಾ ಘಟಕ ಪಂಜ ವಲಯದ ಇದರ ಸದಸ್ಯರಿಂದ
ಕೂತ್ಕುಂಜ ಗ್ರಾಮದ ಜಳಕದ
ಹೊಳೆ ಎಂಬಲ್ಲಿ ಕಿಂಡಿ ಅಣೆ ಕಟ್ಟು ಸ್ವಚ್ಛತಾ ಕಾರ್ಯಕ್ರಮ ಆ.25 ರಂದು ನಡೆಯಿತು.
ಶೌರ್ಯ ವಿಪತ್ತು ನಿರ್ವಹಣಾ ಘಟಕ ಪಂಜ ವಲಯದ ಸಂಯೊಜಕ ವಿಶ್ವನಾಥ ಸಂಪ,ಸದಸ್ಯರಾದ
ದಿನೇಶ. ಗಣೇಶ್. ದಯಾನಂದ .
ರೇಗಪ್ಪ .ಧರ್ಮಪಾಲ. ವೆಂಕಪ್ಪ ಯಕ್ಷಿತ್.ಜನಾರ್ದನ ನಾಗತೀರ್ಥ ಈ ಸೇವಾ ಕಾರ್ಯದಲ್ಲಿ ಸಹಕರಿಸಿರುತ್ತಾರೆ.
ಗ್ರಾಮ ಪಂಚಾಯತ್ ಪಂಜ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಕಲ್ಕ ,ಕೂತ್ಕುಂಜ ಒಕ್ಕೂಟದ ಸೇವಾ ಪ್ರತಿನಿಧಿ ಶ್ರೀಮತಿ ರೋಹಿಣಿ ಸಿ. ಎ. ಉಪಸ್ಥಿತರಿದ್ದು ಸಹಕರಿಸಿದರು.