ಬೆಂಗಳೂರಿನಲ್ಲಿ ನಡೆದ “ಅಷ್ಟಮಿದ ಐಸಿರಿ ” ಕಾರ್ಯಕ್ರಮದಲ್ಲಿ ಕಂಗೀಲು ನೃತ್ಯ ಪ್ರದರ್ಶನ

0

ರಮೇಶ್ ಮೆಟ್ಟಿನಡ್ಕ ಮತ್ತ್ತು ತಂಡದವರು, ಬೆಂಗಳೂರಿನಲ್ಲಿ ನಡೆದ ಬಂಟರ ಸಂಘ ಬೆಂಗಳೂರು, ತುಳುನಾಡ ಜವನೆರೆ ಕೂಟ ಬೆಂಗಳೂರು ಇವರು ನಡೆಸುವ, ಮೊಸರುಕುಡಿಕೆ ಉತ್ಸವ ಮತ್ತು ತುಳುವ ಕಲೆ ಸಂಸ್ಕೃತಿ ಬಿಂಬಿಸುವ, “ಅಷ್ಟೇಮಿದ ಐಸಿರಿ ” ಕಾರ್ಯಕ್ರಮದಲ್ಲಿ ಕಂಗೀಲು ನೃತ್ಯ ಪ್ರದರ್ಶಿಸಿದರು. ರಾಜ್ಯಪ್ರಶಸ್ತಿ ಪುರಸ್ಕೃತ ರಮೇಶ್ ಮೆಟ್ಟಿನಡ್ಕ ನಿರ್ದೇಶನದ ಕಲಾ ತಂಡದಲ್ಲಿ ರಕ್ಷಿತ್ ಆಚಳ್ಳಿ, ಯಕ್ಷಿತ್ ಚತ್ರಪ್ಪಾಡಿ,ಮಹೇಶ್ ಚತ್ರಪ್ಪಾಡಿ, ರಾಜೇಶ್ ಚತ್ರಪಾಡಿ, ಕುಸುಮಾಧರ ಸಾಲ್ತಾಡಿ,ಪ್ರಜ್ವಲ್ ಚತ್ರಪಾಡಿ, ದೀಕ್ಷಿತ್ ಕಂದ್ರಪ್ಪಡಿ,ಮೋಕ್ಷಿತ್ ಮಾಡಪ್ಪಾಡಿ,ಅಜಿತ್ ಪುಲ್ಲಡ್ಕ, ರಾಜೇಶ್ ಗುಂಡಡ್ಕ, ರಕ್ಷಿತ್ ಬಾಳುಗೋಡು ಭಾಗವಹಿಸಿದರು.