ರಾಜ್ಯ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಸುಳ್ಯದ ವಿದ್ಯಾರ್ಥಿಗಳು

0

ಬಂಟ್ವಾಳದಲ್ಲಿ13/11/2022 ರಂದು ಯಾಮೊಟೋ ಶೋಟೊಕಾನ್ ಸಂಘ ಮಂಗಳೂರು ಇದರ ಆಶ್ರಯದಲ್ಲಿ ಸ್ಪರ್ಶ ಕಲಾ ಮಂದಿರ ಬಂಟ್ವಾಳ ನಡೆದ ರಾಜ್ಯ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಸುಳ್ಯದ ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ.
ಧನುಷ್ ಕೆ ಎಚ್ ಕುಮಿಟೆ ವಿಭಾಗದಲ್ಲಿ ತೃತೀಯ
ಶಮಂತ್ ಪಿ ಎಂ
ಕುಮಿಟೆ ವಿಭಾಗದಲ್ಲಿ ಪ್ರಥಮ ಕಟ ವಿಭಾಗದಲ್ಲಿ ಪ್ರಥಮ
ಘಣ ಶ್ಯಾಮ್ ಕಟ ವಿಭಾಗದಲ್ಲಿ ಪ್ರಥಮ
ಹಿತೇಶ್ ಕುಮಾರ್ ಕಟ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಕುಮಿಟೆ ವಿಭಾಗದಲ್ಲಿ ತೃತೀಯ ಸಹನಾ ಭಟ್ ಕಟ ವಿಭಾಗದಲ್ಲಿ ದ್ವಿತೀಯ ಕುಮಿಟೆ ವಿಭಾಗದಲ್ಲಿ ಪ್ರಥಮ
ವರ್ಷಿತ್ ಎಂ ಎನ್ ಕಟ ವಿಭಾಗದಲ್ಲಿ ಪ್ರಥಮ ಸ್ಥಾನ
ಭವಿಷ್ ಯುಬಿ ಕಟ ದ್ವಿತೀಯ
ದಿಗಂತ್ ಎಂ ಕಟ ತೃತೀಯ ಕುಮಿಟೆ ತೃತೀಯ
ಮನ್ವಿತ್ ಕುಮಾರ್ ಕಟ ವಿಭಾಗದಲ್ಲಿ ತೃತೀಯ
ಧನ್ವಿತ್ ಕೆ ಕಟ ಪ್ರಥಮ ಕುಮಿಟೆ ಪ್ರಥಮ
ಚಿರಾಯು ಸಿ ಕುಮಿಟೆ ಪ್ರಥಮ ಕಟ ಪ್ರಥಮ
ಸಾರ್ಥಕ್ ಟಿ ಕೆ ಕುಮುಟೆ ಪ್ರಥಮ ಕಟ ಪ್ರಥಮ
ಧನುಷ್ ಕಟ ತೃತಿಯ
ಮೋಹನ್ ಕಟ ಪ್ರಥಮ
ಚರಣ್ ಕಟ ಪ್ರಥಮ
ದಿಶಾಂತ್ ಡಿ ಕೆ ಕಟ ತೃತೀಯ
ಸಂಜಯ್ ಆಚಾರ್ಯ ಕಟ ತೃತೀಯ
ಪ್ರತೀಕ್ಷ ಕಟ ದ್ವಿತೀಯ ಕುಮಿಟೆ ದ್ವಿತೀಯ
ಕೀರ್ತೇಶ್ ಕಟ ತೃತೀಯ ಕುಮಿಟೆ ತೃತೀಯ ಬಹುಮಾನ ಪಡೆದಿದ್ದಾರೆ.


ಇವರುಗಳು ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ರವರ ಶಿಷ್ಯಂದಿರು