ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಇತ್ತೀಚೆಗೆ ನಿಧನರಾದ ದಿ.ಚಿನ್ನಪ್ಪ ಗೌಡ ಮುಚ್ಚಿನಡ್ಕ ಇವರ ಪತ್ನಿ ಸುಲೋಚನಾರವರಿಗೆ ರೂ. 10,000 ಶತಾಬ್ದಿ ಸಾಂತ್ವನ ನಿಧಿಯನ್ನು ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥರವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್, ನಿರ್ದೇಶಕ ಚಂದ್ರಶೇಖರ ಎಸ್, ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ರವಿನಾಥ ಎಂ.ಎಸ್.,ವೆಂಕಪ್ಪ ಗೌಡ ಜೆ.ಟಿ, ಶಾಂತಾರಾಮ ಕಣಿಲೆಗುಂಡಿ, ಸಂಘದ ಲೆಕ್ಕಿಗ ಬೋಜಪ್ಪ ಗೌಡ ರವರು ಉಪಸ್ಥಿತರಿದ್ದರು.
Home Uncategorized ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ: ದಿ. ಚಿನ್ನಪ್ಪ ಗೌಡ ಮುಚ್ಚಿನಡ್ಕ ಕುಟುಂಬಕ್ಕೆ ಶತಾಬ್ದಿ...