ಅರಂತೋಡು : ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿಯ ಸಭೆ

0

ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿ ಅರಂತೋಡು ಇದರ ಸಭೆಯು ಶ್ರೀ ವಯನಾಟ್ ಕುಲವನ್ ದೈವಸ್ಥಾನ ಕುಂಬಳಚೇರಿ ಯಲ್ಲಿ ನ. 27 ರಂದು ನಡೆಯಿತು.

ಸಭೆ ಯಲ್ಲಿ ಕುಂಬಳಚೆರಿ ಯಲ್ಲಿ ನಡೆಯಲಿರುವ ದೈವಕಟ್ಟು ಮಹೋತ್ಸವ ದ ಬಗ್ಗೆ ಚರ್ಚಿಸಲಾಯಿತು ಮತ್ತು ದೈವಕಟ್ಟು ಮಹೋತ್ಸವ ದ ಉಪಸಮಿತಿ ಗಳ ಪಟ್ಟಿಯನ್ನು ಅಂತಿಮ ಗೊಳಿಸಲಾಯಿತು ಈ ಸಭೆಯಲ್ಲಿ ತಂಬುರಾಟಿ ಭಗವತಿ ಸೇವಾ ಸಮಿತಿ ಅರಂತೋಡು ಇದರ ಅಧ್ಯಕ್ಷರಾದ ಶ್ರೀಜಿತ್. ಎ. ಜಿ ಉಪಾಧ್ಯಕ್ಷರಾದ ಬಿನು ಪೆರಾಜೆ ಕೋಶಾಧಿಕಾರಿ ಪ್ರದೀಪ್. ಕೆ ಸದಸ್ಯರುಗಳಾದ ಅಭಿಷೇಕ್ ಕುಲ್ಚಾರು, ಅಂಬುಜಾಕ್ಷ, ಪುರುಷೋತ್ತಮ, ಬಾಲಕೃಷ್ಣ, ಸತೀಶ್ ತೊಡಿಕಾನ, ಗಣೇಶ್ ಕೊಡಂಕೇರಿ, ಸುಪ್ರೀತ್ ಚಾ0ಬಾಡು, ಕರುಣಾಕರ ಕಡಪಾಲ, ಹೇಮಚಂದ್ರ ಪೆರಾಜೆ, ಲತೀಷ ಅರ್ಲಡ್ಕ, ಅಮ್ಮಣಿ ಚಿಟ್ಟನ್ನೂರು, ಅಜಿತ್ ತೊಡಿಕಾನ, ವಿನೋದ್ ತೊಡಿಕಾನ, ನಿತಿನ್ ಅಂಗಡಿಮಜಲು, ಪದ್ಮನಾಭಅಂಗಡಿಮಜಲು, ಅಜಯ್ ಬಂಡಡ್ಕ,ಮಾಲತಿ ಮೊದಲಾದವರು ಉಪಸ್ಥಿತರಿದ್ದರು.