ಗುರುವ ಪೈಲಾರು ಶಬರಿಮಲೆ ಪಾದಯಾತ್ರೆ

0


ಬಂಟ್ವಾಳದ ಮಹಾಮ್ಮಾಯಿ ಚಾಮುಂಡಿ, ಪಂಜುರ್ಲಿ ಹಾಗು ಸಹ ಪರಿವಾರ ದೈವಗಳ ದೇವಸ್ಥಾನ, ಸೇವುದ ಕೋಡಿ, ಅಜಿಲ ಮುಗೇರು, ಮಣಿನಾಲ್ಕುರು ಗ್ರಾಮ ಸದರಿ ದೇವಾಲಯದ ನಿರ್ಮಾಣ ಕಾರ್ಯ ನಿರ್ವೀಘ್ನವಾಗಿ ಪ್ರಾರಂಭವಾಗಲೆಂದು ಹಾಗು ಆದಷ್ಟು ಬೇಗ ಕಲಶಾಭಿಶೀಕ ಆಗಲೆಂದು ಉಪೇಂದ್ರ ಪೂಜಾರಿ ಗುರು ಸ್ವಾಮಿಗಳ ಹಸ್ತದಿಂದ ಮುಂಬೈಯ ಧಹಿಸರ್ ನ ಶ್ರೀ ರುಕ್ಮಿಣಿ ವಿಠ್ಠಲ ಮಂದಿರ, ಕಾಶಿ ಮಠದಲ್ಲಿ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ, ವ್ರತ ಆಚರಿಸಿ ಡಿ.3ರಂದು ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಜಗದೀಶ ಪೂಜಾರಿ ಗುರು ಸ್ವಾಮಿ ರವರಿಂದ ಇರು ಮುಡಿ ಕಟ್ಟಿ ಗುರುವ ಪೈಲಾರು ರವರು ಪಾದಯಾತ್ರೆ ಕೈ ಗೊಂಡಿರುತ್ತಾರೆ.