ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಡಲ ಸಾಂಘಿಕ್ ಕಾರ್ಯಕ್ರಮ ಪಂಜದಲ್ಲಿ ಡಿ.11 ರಂದು ನಡೆಯಿತು.
ಧರ್ಮ ಜಾಗರಣ ಪ್ರಾಂತ ಪರಿಯೋಜನಾ ಪ್ರಮುಖ್ ದಿನಕರ ಅದೇಲು ಗುರುವಾಯನಕೆರೆ ರವರು ಬೌದ್ಧಿಕ್ ಮಾಡಿದರು. ಪಂಜ ವಲಯ ವ್ಯಾಪ್ತಿಯ ಗ್ರಾಮಗಳ ಗಣವೇಷಧಾರಿಗಳು, ಹಿಂದೂ ಬಾಂಧವರು ಪಾಲ್ಗೊಂಡಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಡಲ ಸಾಂಘಿಕ್ ಕಾರ್ಯಕ್ರಮ ಪಂಜದಲ್ಲಿ ಡಿ.11 ರಂದು ನಡೆಯಿತು.
ಧರ್ಮ ಜಾಗರಣ ಪ್ರಾಂತ ಪರಿಯೋಜನಾ ಪ್ರಮುಖ್ ದಿನಕರ ಅದೇಲು ಗುರುವಾಯನಕೆರೆ ರವರು ಬೌದ್ಧಿಕ್ ಮಾಡಿದರು. ಪಂಜ ವಲಯ ವ್ಯಾಪ್ತಿಯ ಗ್ರಾಮಗಳ ಗಣವೇಷಧಾರಿಗಳು, ಹಿಂದೂ ಬಾಂಧವರು ಪಾಲ್ಗೊಂಡಿದ್ದರು.