ಶುಭವಿವಾಹ : ಭಾಸ್ಕರ-ಚೈತ್ರಾ

0

ಕಳಂಜ ಗ್ರಾಮದ ತಂಟೆಪ್ಪಾಡಿ ತಿಮ್ಮಣ್ಣ ನಾಯ್ಕ ರವರ ಪುತ್ರ ಭಾಸ್ಕರ ರವರ ವಿವಾಹವು ಬಂಟ್ವಾಳ ತಾ.ನೆಟ್ಲಮುಡ್ನೂರು ಗ್ರಾಮದ ಪಂತಡ್ಕ ಸೇಸಪ್ಪ ನಾಯ್ಕ ರವರ ಪುತ್ರಿ ಚೈತ್ರಾ ಅವರೊಂದಿಗೆ ಡಿ.04ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು.