ನಾಲ್ಕುರು : ಕೃಷಿ ಪ್ರವಾಸ

0

ದ.ಕ. ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಪಂಜ, ಆತ್ಮ ರೈತ ಮಹಿಳಾ ಸ್ವಸಹಾಯ ಸಂಘ ನಾಲ್ಕುರು ಸದಸ್ಯರು ಇಂದು ಮುಂಜಾನೆ (ಡಿ.23 ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆಯುವ ಕೃಷಿ ಮೇಳದಲ್ಲಿ ಭಾಗವಹಿಸುವುದಕೋಸ್ಕರ ಸುಮಾರು 23 ಮಂದಿ ಮಹಿಳಾ ಸದಸ್ಯರು ನಾಲ್ಕುರುನಿಂದ ಪ್ರವಾಸ ಕೈಗೊಂಡರು. ಕೃಷಿ ಅಧಿಕಾರಿಗಳು ಸೇರಿದಂತೆ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಪಾಲ್ಗೊಂಡರು.

(ವರದಿ.ಡಿ.ಹೆಚ್)