ಶುಭವಿವಾಹ : ಉಲ್ಲಾಸ್ ಎಂ.ಯು-ಲಿಖಿತಾ ಪಿ.ಆರ್

0

ಸುಳ್ಯ ಕಸಬಾ ಶಾಂತಿನಗರದ ಮುದಿಯಾರು ಉಮೇಶ್ ರವರ ಪುತ್ರ ಉಲ್ಲಾಸ್ ಎಂ.ಯು. ರವರ ವಿವಾಹವು ಬೆಳ್ತಂಗಡಿ ತಾ.ಬಂದಾರು ಗ್ರಾಮದ ಪರಪ್ಪಾಜೆ ರಾಮಣ್ಣ ಗೌಡರವರ ಪುತ್ರಿ ಲಿಖಿತಾ ಪಿ.ಆರ್. ಅವರೊಂದಿಗೆ ಡಿ.25 ರಂದು ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಸಭಾಭವನದಲ್ಲಿ ನಡೆಯಿತು.