ಸುಳ್ಯ ಕಸಬಾ ಶಾಂತಿನಗರದ ಮುದಿಯಾರು ಉಮೇಶ್ ರವರ ಪುತ್ರ ಉಲ್ಲಾಸ್ ಎಂ.ಯು. ರವರ ವಿವಾಹವು ಬೆಳ್ತಂಗಡಿ ತಾ.ಬಂದಾರು ಗ್ರಾಮದ ಪರಪ್ಪಾಜೆ ರಾಮಣ್ಣ ಗೌಡರವರ ಪುತ್ರಿ ಲಿಖಿತಾ ಪಿ.ಆರ್. ಅವರೊಂದಿಗೆ ಡಿ.25 ರಂದು ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಸಭಾಭವನದಲ್ಲಿ ನಡೆಯಿತು.
ಸುಳ್ಯ ಕಸಬಾ ಶಾಂತಿನಗರದ ಮುದಿಯಾರು ಉಮೇಶ್ ರವರ ಪುತ್ರ ಉಲ್ಲಾಸ್ ಎಂ.ಯು. ರವರ ವಿವಾಹವು ಬೆಳ್ತಂಗಡಿ ತಾ.ಬಂದಾರು ಗ್ರಾಮದ ಪರಪ್ಪಾಜೆ ರಾಮಣ್ಣ ಗೌಡರವರ ಪುತ್ರಿ ಲಿಖಿತಾ ಪಿ.ಆರ್. ಅವರೊಂದಿಗೆ ಡಿ.25 ರಂದು ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಸಭಾಭವನದಲ್ಲಿ ನಡೆಯಿತು.