ಶುಭವಿವಾಹ : ನಿತೀಶ್ ಕೃಷ್ಣ-ವಿಷ್ಣುಪ್ರಿಯಾ

0

ಉಬರಡ್ಕಮಿತ್ತೂರು ಗ್ರಾಮದ ನೀರಬಿದಿರೆ ಶ್ರೀನಂದನಂ ನಿಲಯದ ಬಾಲಕೃಷ್ಣ ನಾಯರ್ ಎಂ. ರವರ ಪುತ್ರ ನಿತೀಶ್ ಕೃಷ್ಣ ರವರ ವಿವಾಹವು ಕಾಸರಗೋಡು ತಾ.ಕಾರಡ್ಕ ಶ್ರೀನಿಲಯಂ ರಾಘವನ್ ರವರ ಪುತ್ರಿ ವಿಷ್ಣುಪ್ರಿಯಾ ರೊಂದಿಗೆ ಡಿ.25 ರಂದು ಪೊನಾಚಿ ಆಶೀರ್ವಾದ್ ಅವೆನ್ಯು ಆಡಿಟೋರಿಯಂ ನಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಡಿ.26 ರಂದು ವರನ ಮನೆಯಲ್ಲಿ ನಡೆಯಲಿದೆ.