ಶುಭವಿವಾಹ : ನಾಗೇಶ-ಪಾರ್ವತಿ December 28, 2022 0 FacebookTwitterWhatsApp ಐವತ್ತೊಕ್ಲು ಗ್ರಾಮದ ಪಂಜ ಕೃಷ್ಣನಗರ ಅನಂತಕೃಷ್ಣ ಆಚಾರ್ಯ ರವರ ಪುತ್ರಿ ಪಾರ್ವತಿ ಯವರ ವಿವಾಹವು ಮಾಮೇಶ್ವರ ಅನಂತಾಡಿ ಜರ್ನಾಧನ ಆಚಾರ್ಯ ರವರ ಪುತ್ರ ನಾಗೇಶ ರವರೊಂದಿಗೆ ಡಿ.25 ರಂದು ಪುತ್ತೂರು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.