ಶುಭವಿವಾಹ : ನಾಗೇಶ-ಪಾರ್ವತಿ

0

ಐವತ್ತೊಕ್ಲು ಗ್ರಾಮದ ಪಂಜ ಕೃಷ್ಣನಗರ ಅನಂತಕೃಷ್ಣ ಆಚಾರ್ಯ ರವರ ಪುತ್ರಿ ಪಾರ್ವತಿ ಯವರ ವಿವಾಹವು ಮಾಮೇಶ್ವರ ಅನಂತಾಡಿ ಜರ್ನಾಧನ ಆಚಾರ್ಯ ರವರ ಪುತ್ರ ನಾಗೇಶ ರವರೊಂದಿಗೆ ಡಿ.25 ರಂದು ಪುತ್ತೂರು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.