ಸುಳ್ಯದ ಕುರುಂಜಿಭಾಗ್ನ ನಿವೃತ್ತ ಪ್ರಾಂಶುಪಾಲ ಡಾ. ಗಿರಿಧರ ಗೌಡರವರ ಪುತ್ರ ಅಶ್ವಿನ್ ಕೆ.ಜಿ.ಯವರ ವಿವಾಹವು ಬಂಟ್ವಾಳ ತಾ.ಕಾವಳ ಮುಡೂರು ಗ್ರಾಮದ ಅರ್ಬಿ ಮನೆ ದೇವಿಪ್ರಸಾದ್ ಗೌಡರ ಪುತ್ರಿ ಅನ್ವಿತಾ ಎ. ಅವರೊಂದಿಗೆ ಡಿ.29ರಂದು ಬಂಟ್ವಾಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಡಿ.31ರಂದು ಸುಳ್ಯ ಕೊಡಿಯಾಲ್ಬೈಲ್ನಲ್ಲಿರುವ ಗೌಡ ಸಮುದಾಯಭವದಲ್ಲಿ ಜರಗಿತು.