ಶುಭವಿವಾಹ : ಲೋಹಿತಾಶ್ವ(ಲೋಹಿ)-ಚರೀಷ್ಮ

0

ಐವರ್ನಾಡು ಗ್ರಾಮದ ಕಣೆಲೆಗುಂಡಿ ಲಕ್ಷ್ಮಣ ಗೌಡರ ಪುತ್ರಿ ಚರೀಷ್ಮ ರವರ ವಿವಾಹವು ಮಡಿಕೇರಿ ತಾ.ಪೆರಾಜೆ ಗ್ರಾಮದ ಕುತ್ತಿಮುಂಡ ದಿ.ಚಿದಾನಂದ ಗೌಡರ ಪುತ್ರ ಲೋಹಿತಾಶ್ವ ರೊಂದಿಗೆ ಜ.01 ರಂದು ಸುಳ್ಯ ಅಮರಶ್ರೀಭಾಗ್‌ನ ಕೆ.ವಿ.ಜಿ ಸಮುದಾಯ ಭವನದಲ್ಲಿ ನಡೆಯಿತು.