ಜ.16 : ವೀರಪ್ಪ ಮೊಯಿಲಿ ಸುಳ್ಯ ಭೇಟಿ

0

ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ರಾದ ಎಂ.ವೀರಪ್ಪ ಮೊಯಿಲಿಯವರು ಜ.16 ರಂದು ಸುಳ್ಯಕ್ಕೆ ಭೇಟಿ ನೀಡಲಿದ್ದು ಪೂರ್ವಾಹ್ನ 10.30 ಕ್ಕೆ ನಿರೀಕ್ಷಣಾ ಮಂದಿರದಲ್ಲಿ ಪಕ್ಷ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ.

ಬಳಿಕ ಅವರು ಗೌಡ ಸಮುದಾಯ ಭವನದಲ್ಲಿ ನಡೆಯುವ ಭರತ್ ಮುಂಡೋಡಿಯವರ ಪುತ್ರ ಹರ್ಷಿತ್ ರವರ ವಿವಾಹ ಸಮಾರಂಭದಲ್ಲಿ ಭಾಗವಹಿಸುವರು.