ಸುಳ್ಯ ತಾ.ಮಡಪ್ಪಾಡಿ ಗ್ರಾಮದ ಮಡಪ್ಪಾಡಿ ಮನೆ ದಿ.ನಂದಕುಮಾರ ರವರ ಪುತ್ರಿ ಸ್ವರ್ಣ ಎಂ.ಎನ್ ರವರ ವಿವಾಹವು ಕಡಬ ತಾ.ಎಡಮಂಗಲ ಗ್ರಾಮದ ದೇವಸ್ಯ ಮನೆ ಶಿವರಾಮರವರ ಪುತ್ರ ಚೇತನ್.ಡಿ.ಎಸ್ ರೊಂದಿಗೆ ಜ.11 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.
ಸುಳ್ಯ ತಾ.ಮಡಪ್ಪಾಡಿ ಗ್ರಾಮದ ಮಡಪ್ಪಾಡಿ ಮನೆ ದಿ.ನಂದಕುಮಾರ ರವರ ಪುತ್ರಿ ಸ್ವರ್ಣ ಎಂ.ಎನ್ ರವರ ವಿವಾಹವು ಕಡಬ ತಾ.ಎಡಮಂಗಲ ಗ್ರಾಮದ ದೇವಸ್ಯ ಮನೆ ಶಿವರಾಮರವರ ಪುತ್ರ ಚೇತನ್.ಡಿ.ಎಸ್ ರೊಂದಿಗೆ ಜ.11 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.