ಎಣ್ಮೂರು : ಆರೆಂಬಿ ಶಿರಾಡಿ – ರಾಜನ್ ದೈವ ಉಪದೇವಗಳ ನೇಮೋತ್ಸವ

0

ಎಣ್ಮೂರು ಗ್ರಾಮದ ಆರೆಂಬಿ ಯಲ್ಲಿರುವ ಶಿರಾಡಿ ರಾಜನ್ ದೈವ ಮತ್ತು ಉಪದೈವಗಳ ನೇಮೋತ್ಸವವು ಜ. 19 ರಂದು ಬೆಳಿಗ್ಗೆ ನಡೆಯಿತು.
ನೇಮೋತ್ಸವದ ಬಳಿಕ ಕೈ ಕಾಣಿಕೆ, ಬಟ್ಟಲು ಕಾಣಿಕೆ ನಡೆದು ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮೋಕ್ತೇಸರರಾದ ಎಣ್ಮೂರು ಕಟ್ಟ ಬೀಡು ಕೆ.ರಾಮಕೃಷ್ಣ ಶೆಟ್ಟಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.