🔸ಅಗ್ನಿಶಾಮಕ ದಳ ಆಗಮನ
ಪಂಜ ಸ್ಮಶಾನ ಸಮೀಪ ಜ.21 ರಂದು ಮಧ್ಯಾಹ್ನ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಊರವರು, ರಿಕ್ಷಾ
ಚಾಲಕರು , ಶೌರ್ಯ ವಿಪತ್ತು ತಂಡದವರು, ಗ್ರಾಮ ಪಂಚಾಯತ್ ನವರು ಬೆಂಕಿ ನಂದಿಸಲು ಹರಸಹಾಸ ಪಟ್ಟಿದ್ದಾರೆ.
ಈಗ ಸುಳ್ಯದಿಂದ ಅಗ್ನಿಶಾಮಕ ದಳ ಆಗಮಿಸಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.