ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಪ್ರಯೋಜಕತ್ವದಲ್ಲಿ ಜ.24 ರಂದು ಬೃಹತ್ ರಕ್ತದಾನ ಶಿಬಿರ, ಜ. 25 ರಂದು ‘ಕುರೆಪಟ್ ‘ನಾಟಕ

0

ಲಯನ್ಸ್ ಕ್ಲಬ್ ಕುಕ್ಕೆಸುಬ್ರಹ್ಮಣ್ಯ ಇದರ ಪ್ರಾಯೋಜಕತ್ವದಲ್ಲಿ
ಸಮಾಜ ಸೇವಾ ಕಾರ್ಯ ಚಟುವಟಿಕೆಗಳ ಉದ್ದೇಶಕ್ಕಾಗಿ
ಜ. 25 ರಂದು
ರಾತ್ರಿ ಗಂಟೆ 08-00ರಿಂದ
ಐನೆಕಿದು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ
ಕಾಪಿಕಾಡ್, ಬೋಳಾರ್, ವಾಮಂಜೂರು, ಅಭಿನಯದಲ್ಲಿ
ಚಾಪರ‌್ಕ ಕಲಾವಿದರಿಂದ ಈ ವರ್ಷದ ವಿಭಿನ್ನ ಶೈಲಿಯ,
ರಾಜ್ಯ ಪ್ರಶಸ್ತಿ ಪುರಸ್ಕೃತ
ತೆಲಿಕೆದ ಬೊಳ್ಳಿ ಡಾ ದೇವದಾಸ್ ಕಾಪಿಕಾಡ್‌ರವರು
ರಚಿಸಿ ನಟಿಸಿ, ನಿರ್ದೇಶಿಸಿರುವ
“ಕುರೆಪಟ್” ನಾಟಕ ಪ್ರದರ್ಶನ ನಡೆಯಲಿದೆ. ನಾಟಕ್ಕೆ ಪ್ರವೇಶ ಶುಲ್ಕ ಇರುವುದು. ಟಿಕೇಟು ದರ ₹ 1000/-(ಗೌರವ ಪ್ರವೇಶ ಇಬ್ಬರಿಗೆ,), 600/-, 250/- ಇರಲಿದೆ.
ಇದಲ್ಲದೆ ಜ.24 ರಂದು ಕೆ. ಎಸ್.ಎಸ್.ಕಾಲೇಜು ಸುಬ್ರಹ್ಮಣ್ಯ ಇಲ್ಲಿ
ಬೆಳಿಗ್ಗೆ 9:30ಕ್ಕೆ ಬೃಹತ್ ರಕ್ತದಾನ ಶಿಬಿರ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.