ಶುಭವಿವಾಹ : ಸತೀಶ-ಕಲಾವತಿ

0

ಗುತ್ತಿಗಾರು ಗ್ರಾಮದ ಬಳ್ಳಕ್ಕ ಕಾರ್ಯಪ್ಪ ನಾಯ್ಕರ ಪುತ್ರಿ ಕಲಾವತಿ ಯವರ ವಿವಾಹವು ಪುತ್ತೂರು ತಾ.ಪುತ್ತೂರು ಕಸಬ ಸಾಮೇತ್ತಡ್ಕ ಎ.ತಿಮ್ಮಪ್ಪ ನಾಯ್ಕರ ಪುತ್ರ ಸತೀಶ ರವರೊಂದಿಗೆ ಜ.26ರಂದು ಪುತ್ತೂರು ಮುಕ್ರಂಪಾಡಿ ಸುಭದ್ರಾ ಕಲ್ಯಾಣ ಮಂಟಪದಲ್ಲಿ ನಡೆಯಿತು.