ಶುಭವಿವಾಹ : ಅಕ್ಷಯ್-ಶ್ರೀವಿದ್ಯಾ

0

ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರಿನ ಪ್ರಗತಿಪರ ಕೃಷಿಕ ಹಾಗೂ ಅಕ್ಷಯ್ ಆರ್ಕೇಡ್ ಮಾಲಕ ಶಿವಪ್ರಸಾದ್ ಸೋಮಯಾಗಿಯವರ ಪುತ್ರ ಅಕ್ಷಯ್ ರವರ ವಿವಾಹವು ಮೂಡಬಿದಿರೆಯ ಹೊಸಬೆಟ್ಟು ಗಂಗಾಧರ ಭಟ್ ರವರ ಪುತ್ರಿ ಡಾ. ಶ್ರೀವಿದ್ಯಾ ರವರೊಂದಿಗೆ ಮೂಡಬಿದಿರೆಯ ಸುಮಂಗಲಿ ಭವನದಲ್ಲಿ ಫೆ.22ರಂದು ನಡೆಯಿತು ಹಾಗೂ ಅತಿಥಿ ಸತ್ಕಾರವು ಸುಳ್ಯದ ಓಡಬಾಯಲ್ಲಿರುವ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ಫೆ.23ರಂದು ನಡೆಯಿತು.