ಸುಳ್ಯ ತಾ.ಕಾಯರ್ತೋಡಿ ಮನೆ ರಘುನಾಥ ರೈ ಅವರ ಪುತ್ರಿ ಸಂಪ್ರೀತಾ ರೈ ರವರ ವಿವಾಹವು ಬೆಳ್ತಂಗಡಿ ಗ್ರಾಮದ ಕೊಕ್ಕಡ ನೂಜಿ ಮನೆ ದಾಮೋದರ ಶೆಟ್ಟಿ ಅವರ ಪುತ್ರ ಶ್ರೇಯಸ್ ಶೆಟ್ಟಿ ಅವರೊಂದಿಗೆ ಫೆ.23ರಂದು ಪುತ್ತೂರು ಕೊಂಬೆಟ್ಟುವಿನ ಎಂ ಸುಂದರ್ ರಾಮ್ ಶೆಟ್ಟಿ ಮೆಮೋರಿಯಲ್ ಬಂಟರ ಭವನದಲ್ಲಿ ನಡೆಯಿತು.
ಸುಳ್ಯ ತಾ.ಕಾಯರ್ತೋಡಿ ಮನೆ ರಘುನಾಥ ರೈ ಅವರ ಪುತ್ರಿ ಸಂಪ್ರೀತಾ ರೈ ರವರ ವಿವಾಹವು ಬೆಳ್ತಂಗಡಿ ಗ್ರಾಮದ ಕೊಕ್ಕಡ ನೂಜಿ ಮನೆ ದಾಮೋದರ ಶೆಟ್ಟಿ ಅವರ ಪುತ್ರ ಶ್ರೇಯಸ್ ಶೆಟ್ಟಿ ಅವರೊಂದಿಗೆ ಫೆ.23ರಂದು ಪುತ್ತೂರು ಕೊಂಬೆಟ್ಟುವಿನ ಎಂ ಸುಂದರ್ ರಾಮ್ ಶೆಟ್ಟಿ ಮೆಮೋರಿಯಲ್ ಬಂಟರ ಭವನದಲ್ಲಿ ನಡೆಯಿತು.