ನವೀನ್ ಚಾತುಬಾಯಿಯವರಿಗೆ ಚಂದನ ಆದರ್ಶ ಕೃಷಿ ರತ್ನ ಪ್ರಶಸ್ತಿ

0

ಐವರ್ನಾಡಿನ ಕೃಷಿಕರಾದ ಸಿ.ಕೆ.ನವೀನ ಚಾತುಬಾಯಿಯವರಿಗೆ 2023 ನೇ ಸಾಲಿನ ಚಂದನ ಆದರ್ಶ ಕೃಷಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಭವನದಲ್ಲಿ ನಡೆದ ರಾಜ್ಯ ಮಟ್ಟದ ಕವಿಗೋಷ್ಟಿ ಕವಿಸಂಗಮದಲ್ಲಿ ಆದರ್ಶ ಕೃಷಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.


ಇವರು ಸಮಗ್ರ ಕೃಷಿಯೊಂದಿಗೆ ಮನೆಯಂಗಳದಲ್ಲಿ ಮುತ್ತು ಕೃಷಿಯನ್ನೂ ಮಾಡಿ ಯಶಸ್ವಿಯಾಗಿದ್ದಾರೆ.ಇವರಿಗೆ ಕೃಷಿ ಇಲಾಖೆಯಿಂದ 2022 ನೇ ಸಾಲಿನ ಜಿಲ್ಲಾ ಮಟ್ಟದ ಶ್ರೇಷ್ಟ ಕೃಷಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.