ಮುರುಳ್ಯ ಗ್ರಾಮ ಪಂಚಾಯತ್ ಸಿಬ್ಬಂದಿ ರಂಜಿನಿ ಬಿ. ಅವರು 16 ರಿಂದ 20 ರವರೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುವ 21ನೇ ನ್ಯಾಷನಲ್ national pard athletic ಚಾಂಪಿಯನ್ಶಿಪ್
ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಎಡಮಂಗಲದ ಶಾಂತಿಯಡ್ಕ ಜನಾರ್ಧನ ಜಯಂತಿಯವರ ಪುತ್ರಿ.
ಮುರುಳ್ಯ ಗ್ರಾಮ ಪಂಚಾಯತ್ ಸಿಬ್ಬಂದಿ ರಂಜಿನಿ ಬಿ. ಅವರು 16 ರಿಂದ 20 ರವರೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುವ 21ನೇ ನ್ಯಾಷನಲ್ national pard athletic ಚಾಂಪಿಯನ್ಶಿಪ್
ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಎಡಮಂಗಲದ ಶಾಂತಿಯಡ್ಕ ಜನಾರ್ಧನ ಜಯಂತಿಯವರ ಪುತ್ರಿ.