ಮುರುಳ್ಯ ಪಂಚಾಯತ್ ಸಿಬ್ಬಂದಿ ರಂಜಿನಿ ಬಿ.ಯವರು ರಾಷ್ಟ್ರಮಟ್ಟದ ಅಥ್ಲೆಟಿಕ್ ಗೆ ಆಯ್ಕೆ

0

ಮುರುಳ್ಯ ಗ್ರಾಮ ಪಂಚಾಯತ್ ಸಿಬ್ಬಂದಿ ರಂಜಿನಿ ಬಿ. ಅವರು 16 ರಿಂದ 20 ರವರೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುವ 21ನೇ ನ್ಯಾಷನಲ್ national pard athletic ಚಾಂಪಿಯನ್ಶಿಪ್
ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಎಡಮಂಗಲದ ಶಾಂತಿಯಡ್ಕ ಜನಾರ್ಧನ ಜಯಂತಿಯವರ ಪುತ್ರಿ.