ಚುನಾವಣೆ ಹಿನ್ನೆಲೆ ; ಸುಳ್ಯ ಪೊಲೀಸ್ ಠಾಣೆಯಲ್ಲಿ ಹಿರಿಯ ನಾಗರಿಕರ, ಮತ್ತು ಸೈಬರ್ ಕ್ರೈಂ ಬಗ್ಗೆ ಮಾಹಿತಿ ಶಿಬಿರ

0

ಸುಳ್ಯ ಪೊಲೀಸ್ ಠಾಣೆಯಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರೊಂದಿಗೆ ಸಭೆ ಹಾಗೂ ಸೈಬರ್ ಕ್ರೈಂ ಬಗ್ಗೆ ಮಾಹಿತಿ ಕಾರ್ಯಕ್ರಮ ಸುಳ್ಯ ಪೊಲೀಸ್ ಠಾಣೆಯಲ್ಲಿ ಮಾ.19ರಂದು ನಡೆಯಿತು.


ಸಭೆಯಲ್ಲಿ ಸುಳ್ಯ ಪೋಲಿಸ್ ಠಾಣೆ ಕಾನೂನು ಸುವ್ಯವಸ್ಥೆ ಎಸೈ ದಿಲೀಪ್ ಜಿ ಆರ್ ಮಾಹಿತಿ ನೀಡಿದರು.
ಕೆ. ಎಂ. ಮುಸ್ತಾಫ,ನಿವೃತ್ತ ಪ್ರಾಂಶುಪಾಲರಾದ, ದಾಮೋದರ ಗೌಡ, ನಿವೃತ್ತ ಶಿಕ್ಷಕಿ ಕಮಾಲಕ್ಷಿ ಟೀಚರ್,ಉಮ್ಮರ್ ಕುರುಂಜಿ ಗುಡ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.


ಕೇಶವ ಮಾಸ್ಟರ್, ರಾಮಚಂದ್ರ ಪಲತ್ತಡ್ಕ,ಡಾ.ರಂಗಯ್ಯ,ಅಬ್ದುಲ್ಲಾ ಮಾಸ್ಟರ್ ಅರಂತೋಡು, ಚೆನ್ನಕೇಶವ ಗೌಡ ಜಾಲ್ಸೂರು, ಅಬೂಭಕ್ಕರ್ ಕೆ ಎ ಜಟ್ಟಿಪಳ್ಳ, ಲಿಂಗಪ್ಪ ಗೌಡ,ಕೆ ಎ ರಘು,ಎ ಇಬ್ರಾಹಿಂ, ಡಿ ಎ ಯೂಸುಫ್,ಕೃಷ್ಣ ಕುರುಂಜಿ ಗುಡ್ಡೆ,ಆರ್ ನಿತ್ಯಾನಂದ ವಾಗ್ಲೆ,ಬೆಳ್ಯಪ್ಪ ಗೌಡ,ಕೆ ಎಸ್ ಅಬ್ಬಾಸ್,ಶ್ರೀಮತಿ ರಮಾ ವೈ ಕೆ ,ಕೆ ಎಸ್ ಸುಭಾಷ್,ಶಿಹಾಬ್ ಕಟ್ಟೆಕ್ಕಾರ್,ಶಾಲಿ ಕಟ್ಟೆಕ್ಕಾರ್, ಬಾಪು ಸಾಹೇಬ್,ಚಂದ್ರಹಾಸ ಕಡ್ಯದ,ಕೆ ಎ ವಾಸುದೇವ ಮೊದಲಾದವರು ಉಪಸ್ಥಿತರಿದ್ದರು.

ಎಎಸೈ ತಾರಾನಾಥ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.