ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಪೂರ್ವಿಕಾ ಕೆ. ಕಿನ್ನಿಕುಮ್ರಿ ಯವರಿಗೆ ಪ್ರಥಮ ಶ್ರೇಣಿ

0


ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವಿಶೇಷ ಸಂಗೀತ ,ನೃತ್ಯ, ತಾಳವಾದ್ಯಕ್ಕೆ,ಇವರು ನಡೆಸುವ ಪರೀಕ್ಷೆಗಳಲ್ಲಿ ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ ಪೂರ್ವಿಕಾ ಕೆ ಕಿನ್ನಿಕುಮ್ರಿ ರವರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಗೊಂಡಿದ್ದಾರೆ.


ಇವರು ವಿದ್ವಾನ್ ಕುದ್ಕಾಡಿ ದಿ. ವಿಶ್ವನಾಥ ರೈ ಸಂಸ್ಥಾಪಿಸಿದ ವಿಶ್ವಕಲಾನಿಕೇತನ
ನೃತ್ಯ ಕಲಾ ಆರ್ಟ್& ಕಲ್ಚರಲ್ ಸಂಸ್ಥೆಯ ವಿದ್ಯಾರ್ಥಿ(ಪಂಜ ವಿಭಾಗ). ವಿದುಷಿ ನಯನಾ ವಿ ರೈ ಮತ್ತು ವಿದುಷಿ ಸ್ವಸ್ತಿಕ ಆರ್ ಶೆಟ್ಟಿ ಯವರ
ಶಿಷ್ಯೆಯಾಗಿದ್ದು, ನಿಂತಿಕಲ್ಲು ಕೆ ಎಸ್ ಗೌಡ ವಿದ್ಯಾಸಂಸ್ಥೆ ಮತ್ತು ಪುತ್ತೂರು
ಸಂತ ಫಿಲೋಮಿನಾ ಕಾಲೇಜಿನ ಹಳೆ ವಿದ್ಯಾರ್ಥಿನಿ. ಪ್ರಸ್ತುತ ಮಂಗಳೂರು
ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನಲ್ಲಿ ದ್ವಿತೀಯ ಬಿ.ಎಸ್ಸಿ
ಆಹಾರ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ. ಕಿನ್ನಿಕುಮ್ರಿ ತರುವಾಡು
ಶ್ರೀಮತಿ ಗೀತಾ ಮತ್ತು ಕುಮಾರಸ್ವಾಮಿ ದಂಪತಿಗಳ ಪುತ್ರಿ.