ಮೈಸೂರಿನಲ್ಲಿ ಜರುಗಿದ ಜೆಡಿಎಸ್ ಪಂಚರತ್ನ ಸಮಾರೋಪದಲ್ಲಿ ಸುಳ್ಯದ ನಾಯಕರು ಭಾಗಿ

0

ಮಾ.26 ರಂದು ಜನತಾದಳ (ಜಾತ್ಯಾತೀತ) ಪಕ್ಷದ ವತಿಯಿಂದ ಮೈಸೂರಿನಲ್ಲಿ ಜರಗಿದ ಪಂಚರತ್ನ ಸಮಾರೋಪ ಸಮಾರಂಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಮೋಹನ್ ಚಾಂತಾಳಾ, ಜ್ಯೋತಿ ಪ್ರೇಮಾನಂದ, ಡಾ| ತಿಲಕ್, ಅಗ್ರಹಾರ ದುಗ್ಗಪ್ಪ, ಪ್ರೇಮಾನಂದ, ಉಮೇಶ್ ಕುಮಾರ್ ಹಾಗೂ ನಿಹಾಲ್ ಎಸ್.ಕೆ. ಮುಂತಾದವರು ಭಾಗವಹಿಸಿದ್ದರು.