ಎಣ್ಮೂರು ಗರಡಿಗೆ ನಾಲ್ಕು ಮೂಲೆಗಳಿಂದ ರಸ್ತೆ ಇದ್ದು, ನೇಮೋತ್ಸವ ದಿನದಂದು ತೀವ್ರ ವಾಹನಗಳ ದಟ್ಟಣೆ ಇರುತ್ತದೆ. ವಾಹನದ ಸುಗಮ ಸಂಚಾರಕ್ಕಾಗಿ ಕಟ್ಟಬೀಡು ಅನೂಪ್ ಕುಮಾರ್ ಆಳ್ವ ಅವರ ಸೇವೆಯ ರೂಪವಾಗಿ ಸ್ವಂತ ಯಂತ್ರದ ಮೂಲಕ ನಿಡ್ವಾಳ ಅಲೆಂಗಾರ ಗರಡಿ ರಸ್ತೆ ಅಲೆಕ್ಕಾಡಿ ಸೂಲಂತ್ತಡ್ಕ ಗರಡಿ ರಸ್ತೆಯಲ್ಲಿದ್ದ ಗಿಡ ಗಂಟಿಗಳನ್ನು ತೆರವುಗೊಳಿಸಲಾಯಿತು.