ಎ‌.9 (ನಾಳೆ) ವಳಲಂಬೆಯಲ್ಲಿ ಪಾವಂಜೆ ಮೇಳದವರಿಂದ “ಶ್ರೀದೇವಿ ಲಲಿತೋಪಾಖ್ಯಾನ” ಯಕ್ಷಗಾನ

0

ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಇವರ ಪ್ರಾಯೋಜಕತ್ವದಲ್ಲಿ
ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಸಾರಥ್ಯದ
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ, ಹಳೆಯಂಗಡಿ,
ಮೇಳದವರಿಂದ ಎ.9 ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ವಳಲಂಬೆ ವಠಾರದಲ್ಲಿ “ಶ್ರೀದೇವಿ ಲಲಿತೋಪಾಖ್ಯಾನ” ಎಂಬ ಯಕ್ಷಗಾನ ಕಥಾಭಾಗವನ್ನು ಆಡಿತೋರಿಸಲಿದ್ದಾರೆ.
ಸಂಜೆ ಗಂಟೆ 6.00 ರಿಂದ 12-00ರ ತನಕ ನಡೆಯಲಿದ್ದು ಹೆಚ್ಚಿನ ಕಲಾಭಿಮಾನಿಗಳು ಭಾಗವಹಿಸುವಂತೆ ಕೋರಲಾಗಿದೆ.