ಇಂದು ಕಾಂಗ್ರೆಸ್ ಬಿ ಫಾರ್ಮ್ ವಿತರಣೆ

0

ಬೆಂಗಳೂರಿಗೆ ದೌಡಾಯಿಸಿದ ಜಿ. ಕೃಷ್ಣಪ್ಪ ಮತ್ತು ನಂದಕುಮಾರ್



ಕಾಂಗ್ರೆಸ್ ಬಿ ಫಾರ್ಮ್ ಇಂದು ಬೆಂಗಳೂರಿನಲ್ಲಿ ವಿತರಣೆಯಾಗಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಜಿ. ಕೃಷ್ಣಪ್ಪ ಹಾಗೂ ಕಾಂಗ್ರೆಸ್ ಟಿಕೆಟ್ ವಂಚಿತ ನಂದಕುಮಾರ್‌ರವರು ತಮ್ಮ ತಂಡದೊಂದಿಗೆ ಬೆಂಗಳೂರಿಗೆ ದೌಡಾಯಿಸಿರುವುದಾಗಿ ತಿಳಿದುಬಂದಿದೆ.

ಅಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರ ನೇತೃತ್ವದಲ್ಲಿ ನಂದಕುಮಾರ್ ಮತ್ತು ಕೃಷ್ಣಪ್ಪರ ಜೊತೆ ಹಾಗೂ ಇಂದು ಸಂಜೆ ೪ ಗಂಟೆಗೆ ಮಾತುಕತೆ ನಡೆಯಲಿದೆ.