ಅರಂತೋಡು : ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

0


ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಶಶಿಕುಮಾರ್ ಪಂಡಿತ್ ಅರಂತೋಡು ರವರ ಸೇವೆಯಾಟವಾಗಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಅರಂತೋಡು ಶ್ರೀ ದುರ್ಗಾಮಾತಾ ಭಜನಾ ಮಂದಿರ ಮುಂಭಾಗದಲ್ಲಿ ನಡೆಯಿತು.

ಭಜನಾ ಮಂಡಳಿಯ ಸದಸ್ಯರು ಊರಿನ ಗಣ್ಯರು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು .

ಯಕ್ಷಗಾನ ಮುಂಚಿತವಾಗಿ ಶಶಿಕುಮಾರ ಪಂಡಿತ್ ರವರ ಮನೆಯಿಂದ ಶ್ರೀ ದೇವಿಯ ಮೆರವಣಿಗೆ ಸಾಯಂಕಾಲ ನಡೆಯಿತು.