ಯತೀಂದ್ರ ಕಟ್ಟೆಕೋಡಿಯವರಿಂದ ಶ್ರಾವ್ಯಳಿಗೆ ಧನ ಸಹಾಯ

0

ತಲೆಸೇಮಿಯಾ ಕಾಯಿಲೆಯಿಂದ ಬಳಲುತ್ತಿರುವ ನಾಲ್ಕೂರು ಗ್ರಾಮದ ಶ್ರಾವ್ಯ ಎಂಬ ಮಗುವಿಗೆ 10 ಸಾವಿರ ಧನ ಸಹಾಯ ಎ.10 ನೀಡಲಾಯಿತು.

ವೆಂಕಟೇಶ್ವರ ಸಭಾಭವನ ಹಾಲೆಮಜಲು ಇದರ ಮಾಲಕರಾದ ಯತೀಂದ್ರ ಕಟ್ಟೆಕೋಡಿ ಆರ್ಥಿಕ ಧನ ಸಹಾಯ ನೀಡಿರುತ್ತಾರೆ.