ಅಸೌಖ್ಯದಿಂದಿದ್ದ ಮಗು ಮೃತ್ಯು

0

ಕಣ್ಣಿನ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಮಗು ಮೃತಪಟ್ಟ ಘಟನೆ ವರದಿಯಾಗಿದೆ.
ಅಜ್ಜಾವರ ಗ್ರಾಮದ ಮೇನಾಲ ಕರಿಯಮೂಲೆ ನಾಗೇಶ್ ಎಂಬವರ ಮಗು ಆದ್ಯ‌ ಕೆಲ ಸಮಯದಿಂದ ಕಣ್ಣಿನ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿತ್ತು. ಚಿಕಿತ್ಸೆಗಾಗಿ ದಾನಿಗಳಿಂದ ಧನ ಸಂಗ್ರಹಿಸಿ ಬೆಂಗಳೂರಿಗೆ ಕರೆದೊಯ್ದರೂ ಫಲಕಾರಿಯಾಗಲಿಲ್ಲ. ಮೇ.10 ರಂದು ಮಗು ಮೃತಪಟ್ಟಿದೆ