ಶುಭವಿವಾಹ : ಶಮಂತ್(ಹರೀಶ್)-ಧನ್ಯಶ್ರೀ

0

ಮಡಿಕೇರಿ ತಾ.ಪೆರಾಜೆ ಗ್ರಾಮದ ಕುಂದಲ್ಪಾಡಿ ಮನೆ ದಿ.ಉಪೇಂದ್ರ ರವರ ಪುತ್ರಿ ಧನ್ಯಶ್ರೀ ಯವರ ವಿವಾಹವು ಹಾಸನ ಜಿಲ್ಲೆ ಸಕಲೇಶಪುರ ತಾ.ಯಸಳೂರು ಹೋಬಳಿ ಹಳ್ಳಿಯೂರು ಗ್ರಾಮದ (ಕೊಂಡದಗದ್ದೆ) ಹೆಚ್.ಎಸ್.ಬಸವರಾಜು ರವರ ಪುತ್ರ ಶಮಂತ್ ರೊಂದಿಗೆ ಮೇ.11ರಂದು ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.