ಹೇಮಂತ್‌ಕುಮಾರ್ ಅವರ ಚಿಕಿತ್ಸೆಗೆ ಧರ್ಮಸ್ಥಳ ಸಂಘದಿಂದ ಧನಸಹಾಯ

0

ಫುಳಿಕುಕ್ಕು ಕಾರ್ಯಕ್ಷೇತ್ರದ ಶ್ರೀ ತುಳಸಿ ಸಂಘದ ಸದಸ್ಯರಾದ ಹೇಮಂತ್ ಕುಮಾರ್ ಡೆಕ್ಕಳರವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ರೂ.25000 ಮೊತ್ತದ ಹಣವನ್ನು Critical illness fund ನಿಂದ ಮಜೂರಾತಿ ಮಾಡಿದ್ದು, ಅಧ್ಯಕ್ಷೆ ಶಶಿಕಲಾರವರು ವಿತರಿಸಿದರು.

ವಲಯದ ಮೇಲ್ವಿಚಾರಕಿ ಹೇಮಲತ ಹಾಗೂ ಸೇವಾಪ್ರತಿನಿಧಿ ಉಪಸ್ಥಿತರಿದ್ದರು.